ಕರ್ನಾಟಕ

karnataka

By

Published : Feb 1, 2020, 6:30 PM IST

Updated : Feb 1, 2020, 10:44 PM IST

ETV Bharat / videos

ಕೇಂದ್ರ ಬಜೆಟ್​​ ಬಗ್ಗೆ ಧಾರವಾಡದ ಜನರ ಅಭಿಪ್ರಾಯ ಹೀಗೆ

ಧಾರವಾಡ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಮಂಡಿಸಿದ ಕೇಂದ್ರ ಬಜೆಟ್​ ಬಗ್ಗೆ ಧಾರವಾಡದಲ್ಲಿ ಸಾರ್ವಜನಿಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಲವೊಂದಿಷ್ಟು‌ ಜನರು ಬಜೆಟ್​ಅನ್ನು ಸ್ವಾಗತಿಸಿದ್ರೆ, ಮತ್ತೆ ಕೆಲವರು ನಿರುದ್ಯೋಗ, ಕೃಷಿಯೇತರ ಚಟುವಟಿಕೆ, ಕಾರ್ಖಾನೆ ಸ್ಥಾಪನೆ ಕುರಿತು ಬಜೆಟ್​ನಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
Last Updated : Feb 1, 2020, 10:44 PM IST

ABOUT THE AUTHOR

...view details