ಕರ್ನಾಟಕ

karnataka

By

Published : Oct 26, 2019, 2:19 PM IST

ETV Bharat / videos

ಹಾಸನಾಂಬೆಯ ದರ್ಶನಕ್ಕೆ ಹರಿದು ಬರುತ್ತಿದೆ ಭಕ್ತರ ಮಹಾಪೂರ

ಹಾಸನಾಂಬೆಯ ದರ್ಶನ ಪಡೆಯಬೇಕು ಅಂದ್ರೆ ಅದು ವರ್ಷಕ್ಕೆ ಒಂದು ಬಾರಿ ಮಾತ್ರ ಸಾಧ್ಯ. ಯಾಕಂದ್ರೆ ಈ ದೇವಸ್ಥಾನದ ಗರ್ಭಗುಡಿಯ ಬಾಗಿಲು ತೆಗೆಯೋದು ವರ್ಷಕ್ಕೆ ಒಮ್ಮೆ ಮಾತ್ರವೇ. ಹಾಸನಾಂಬೆಯ ಜಾತ್ರಾ ಮಹೋತ್ಸವದಲ್ಲಿ ತಾಯಿಯ ದರ್ಶನ ಪಡೆದು ಪುನೀತರಾಗಲು ವಿವಿಧೆಡೆಯಿಂದ ಭಕ್ತಾದಿಗಳು ಆಗಮಿಸುತ್ತಾರೆ. ಈ ಬಾರಿಯೂ ಹಾಸನಾಂಬೆಯ ದರ್ಶನ ಪ್ರಾರಂಭಗೊಂಡಿದ್ದು, ಭಕ್ತರ ಮಹಾಪೂರವೇ ಹರಿದು ಬರುತ್ತಿದೆ.

ABOUT THE AUTHOR

...view details