ಕರ್ನಾಟಕ

karnataka

ETV Bharat / videos

4ನೇ ಬಾರಿ ಬಿಎಸ್‌ವೈಗೆ ಸಿಎಂ ಪಟ್ಟ, ಶಿವಮೊಗ್ಗ ಅಭಿವೃದ್ಧಿ ನಿರೀಕ್ಷೆ.. ಸಚಿವಗಿರಿ ಸಿಕ್ಕೋದ್ಯಾರಿಗೆ? - shimoga

By

Published : Jul 28, 2019, 12:10 PM IST

ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ 4ನೇ ಬಾರಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಸಹಜವಾಗಿಯೇ ಹರ್ಷ ಮನೆ ಮಾಡಿದೆ. ಬಿಎಸ್‌ವೈ ಸಿಎಂ ಆದರೆ ಶಿವಮೊಗ್ಗ ಜಿಲ್ಲೆ ಅಭಿವೃದ್ಧಿಯಾಗುತ್ತೆ ಎಂಬ ಆಶಾಭಾವ ಜನತೆಯಲ್ಲಿದೆ...

ABOUT THE AUTHOR

...view details