ಕರ್ನಾಟಕ

karnataka

ETV Bharat / videos

ಮಕ್ಕಳ ಭವಿಷ್ಯದ ದೃಷ್ಠಿಯಿಂದ ದೇಶದ ಅಭಿವೃದ್ಧಿ ಅತ್ಯವಶ್ಯಕ: ಬೊಮ್ಮಾಯಿ - ಬಿಜೆಪಿ

🎬 Watch Now: Feature Video

By

Published : Oct 1, 2019, 2:23 AM IST

ಹಾವೇರಿ: ನಮ್ಮ ದೇಶ ಬಲಿಷ್ಠವಾಗುವುದು ಅತ್ಯಂತ ಅತ್ಯವಶ್ಯಕವಾಗಿದ್ದು, ಅದೇ ನಮ್ಮ ಅಭಿವೃದ್ಧಿಯ ಭದ್ರಬುನಾದಿಯಾಗಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಶಿಗ್ಗಾವಿಯಲ್ಲಿ ನಡೆದ ರಾಷ್ಟ್ರೀಯ ಐಕ್ಯತಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನಮ್ಮ ಮಕ್ಕಳ ಭವಿಷ್ಯದ ಹಿತದೃಷ್ಠಿಯಿಂದ ನಮ್ಮ ದೇಶ ಬಲಿಷ್ಠವಾಗುವುದು ಅತ್ಯವಶ್ಯಕವಾಗಿದೆ ಎಂದರು. ಇನ್ನು ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವರಾಜ ಸಜ್ಜನರ ಸೇರಿದಂತೆ ಹಲವು ಮುಖಂಡರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ABOUT THE AUTHOR

...view details