ಕರ್ನಾಟಕ

karnataka

ETV Bharat / videos

ನಾಗರಹೊಳೆಯಲ್ಲಿ ಭಾರೀ ಗಾತ್ರದ ಹೆಬ್ಬಾವಿನ ತೆಕ್ಕೆಯಲ್ಲಿ ಜಿಂಕೆ: ಅರಣ್ಯಾಧಿಕಾರಿಗಳು ರಕ್ಷಿಸಿದ್ದು ಹೇಗೆ ನೋಡಿ!

By

Published : Jun 1, 2020, 7:10 PM IST

ಮೈಸೂರು: ಹೆಬ್ಬಾವಿನ ಪಾಲಾಗುತ್ತಿದ್ದ ಜಿಂಕೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿರುವ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ನಡೆದಿದೆ. ಹೆಬ್ಬಾವಿನಿಂದ ಜೀವ ಉಳಿಸಿಕೊಳ್ಳಲು ಜಿಂಕೆ ಪರದಾಡುತ್ತಿತ್ತು. ಇದನ್ನು ಕಂಡ ಅರಣ್ಯ ಇಲಾಖೆಯ ಸಿಬ್ಬಂದಿ ಮರದ ಕೊಂಬೆಯಿಂದ ಹೊಡೆದು ಹೆಬ್ಬಾವಿನಿಂದ ಜಿಂಕೆಯನ್ನು ರಕ್ಷಿಸಿದ್ದಾರೆ.

ABOUT THE AUTHOR

...view details