ಕರ್ನಾಟಕ

karnataka

By

Published : Oct 19, 2019, 9:10 PM IST

ETV Bharat / videos

ಮಲೆನಾಡಲ್ಲಿ ಮಹಾ ಮಳೆ: ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆ, ಆತಂಕ

ಚಿಕ್ಕಮಗಳೂರು: ಒಂದು ಕಡೆ ಧಾರಾಕಾರ ಮಳೆಯ ಭಯ. ಇನ್ನೊಂದು ಕಡೆ ಕುಸಿಯುತ್ತಿರೋ ಬೆಟ್ಟ - ಗುಡ್ಡಗಳು. ಧರೆಗುರುಳುತ್ತಿರೋ ಬೃಹತ್ ಮರಗಳು. ಮಲೆನಾಡಿನಲ್ಲಿ ಕಳೆದ ಎರಡು ಮೂರು ತಿಂಗಳು ಸುರಿದ ಮಳೆಗೆ ಮಲೆನಾಡಿನ ಆರ್ಥಿಕ ವ್ಯವಸ್ಥೆಯೇ ಅಲ್ಲೋಲ - ಕಲ್ಲೋಲವಾಗಿದೆ. ನಿರಂತರವಾಗಿ ಸುರಿದ ದೈತ್ಯ ಮಳೆಗೆ ಮಲೆನಾಡಿನ ಪ್ರಸಿದ್ದ ತಾಣಗಳಲ್ಲಿ ಅನಾಥ ಪ್ರಜ್ಞೆ ಕಾಡುತ್ತಿದೆ. ಮಳೆ ಬಂದರೂ ಕಷ್ಟ. ನಿಂತರೂ ಕಷ್ಟ. ವ್ಯವಹಾರದಲ್ಲಿ ನಷ್ಟ. ಮಲೆನಾಡಿನಲ್ಲಾದ ಪ್ರಕೃತಿ ವಿಕೋಪಕ್ಕೆ ಚಿಕ್ಕಮಗಳೂರಿನ ಅರ್ಥ ವ್ಯವಸ್ಥೆ ಅವ್ಯವಸ್ಥೆಯಾಗುತ್ತಿರುವ ಕುರಿತು ಒಂದು ವರದಿ ಇಲ್ಲಿದೇ ನೋಡಿ.

ABOUT THE AUTHOR

...view details