ಕರ್ನಾಟಕ

karnataka

By

Published : Dec 30, 2019, 12:20 PM IST

ETV Bharat / videos

ವರಕ್ಷಿಣೆ ಕಿರುಕುಳಕ್ಕೆ ನೊಂದು ಗರ್ಭಿಣಿ ಆತ್ಮಹತ್ಯೆ... ಮದುವೆಯಾದ 6 ತಿಂಗಳಿಗೆ ಕಿರಾತಕನಾದ ಗಂಡ..?

ಮದುವೆಯಾಗಿ ಆರು ತಿಂಗಳಷ್ಟೇ ಆಗಿತ್ತು. ದಾಂಪತ್ಯಕ್ಕೆ ಸಾಕ್ಷಿಯಾಗಿ ಅವಳ ಹೊಟ್ಟೆಯಲ್ಲಿ ಇನ್ನೊಂದು ಜೀವ ಮೂಡಿತ್ತು. ಆದರೆ, ಗಂಡನೆಂಬ ದಂಡಪಿಂಡ ತಾಳಿ ಕಟ್ಟಿದ ಹೆಂಡ್ತಿಯನ್ನೇ ಹಿಂಸೆ ಕೊಟ್ಟು ಕೊಲೆ ಮಾಡಿದ್ದಾನೆಂಬ ಆರೋಪ ಕೇಳಿ ಬಂದಿದೆ.

For All Latest Updates

TAGGED:

ABOUT THE AUTHOR

...view details