ಕರ್ನಾಟಕ

karnataka

ETV Bharat / videos

ಕುಮಟಳ್ಳಿ, ಶ್ರೀಮಂತ್​ ಪಾಟೀಲ್​ ರಾಮ, ಲಕ್ಷ್ಮಣರಂತೆ ಇಬ್ಬರನ್ನೂ ಗೆಲ್ಲಿಸುವುದೇ ಗುರಿ: ಡಿಸಿಎಂ ಸವದಿ - karnataka by election latest news

By

Published : Nov 23, 2019, 9:28 PM IST

ಅಥಣಿ ಅಭ್ಯರ್ಥಿ ಹಾಗೂ ಕಾಗವಾಡ ಅಭ್ಯರ್ಥಿ ರಾಮ ಲಕ್ಷಣರಂತೆ. ಅವರನ್ನು ಗೆಲ್ಲಿಸಿ ಕೊಂಡು ವಿಧಾನಸಭೆ ಕರೆದುಕೊಂಡು ಬರುತ್ತೇನೆ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಅಥಣಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಹೇಳಿದರು. ಅಥಣಿಯಲ್ಲಿ ಮಹೇಶ್​ ಕುಮಟಳ್ಳಿ ಹಾಗೂ ಕಾಗವಾಡದಲ್ಲಿ ಶ್ರೀಮಂತ ಪಾಟೀಲ್ ಕಣದಲ್ಲಿದ್ದಾರೆ.

ABOUT THE AUTHOR

...view details