ಕರ್ನಾಟಕ

karnataka

ETV Bharat / videos

ಎಲ್ಲಾ ವರ್ಗದ ಜನರಿಗೆ ಪರಿಹಾರ ತಲುಪುತ್ತದೆ: ಡಿಸಿಎಂ ಅಶ್ವತ್ಥ ನಾರಾಯಣ - ಪರಿಹಾರ ಧನ

🎬 Watch Now: Feature Video

By

Published : May 19, 2021, 1:16 PM IST

ಬೆಂಗಳೂರು: ಸರ್ಕಾರ ಘೋಷಣೆ ಮಾಡಿರುವ ಪ್ಯಾಕೇಜ್ ಎಲ್ಲಾ ವರ್ಗದ ಜನರಿಗೆ ಸಮರ್ಪಕವಾಗಿ ತಲುಪುತ್ತದೆ. ಪರಿಹಾರಧನವನ್ನು ಫಲಾನುಭವಿಗಳಿಗೆ ನೇರವಾಗಿ ಅವರ ಅಕೌಂಟ್​​ಗೆ ಹಾಕಲಾಗುವುದು ಎಂದು ಈಟಿವಿ ಭಾರತದ ಜತೆ ಡಿಸಿಎಂ ಅಶ್ವತ್ಥ ನಾರಾಯಣ ಮಾಹಿತಿ ಹಂಚಿಕೊಂಡರು.

ABOUT THE AUTHOR

...view details