ಕರ್ನಾಟಕ

karnataka

By

Published : Mar 16, 2021, 3:14 PM IST

ETV Bharat / videos

ಡಿಸಿಗಳ ಗ್ರಾಮ ವ್ಯಾಸ್ತವ್ಯದ ಬಗ್ಗೆ ಸದನದಲ್ಲಿ ಚರ್ಚೆ: ಸಚಿವ ಅಶೋಕ್​ ನಡೆಗೆ ವಿಪಕ್ಷಗಳ ಮೆಚ್ಚುಗೆ

'ಅಧಿಕಾರಿಗಳ ನಡೆ ಗ್ರಾಮ ವಾಸ್ತವ್ಯದ ಕಡೆ' ಎನ್ನುವ ರಾಜ್ಯ ಸರ್ಕಾರದ ಕಾರ್ಯಕ್ರಮಕ್ಕೆ ವಿಪಕ್ಷಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ ಸದನದಲ್ಲಿ ಈ ಕುರಿತು ಮಾತನಾಡಿ, ಸಚಿವ ಆರ್​.ಅಶೋಕ್​ ನಿರ್ಧಾರಕ್ಕೆ ಶಹಬ್ಬಾಸ್​ಗಿರಿ ನೀಡಿದರು. ಇದೇ ವೇಳೆ ಶಾಸಕ ಪ್ರಿಯಾಂಕ ಖರ್ಗೆ ಸೇರಿದಂತೆ ಅನೇಕ ಶಾಸಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಬಳಿಕ ಸಚಿವ ಅಶೋಕ್​ ಈ ನಿರ್ಧಾರ ಕೈಗೊಳ್ಳಲು ಕಾರಣವೇನು ಎಂಬುದರ ಬಗ್ಗೆ ಸದನಕ್ಕೆ ವಿವರಿಸಿದರು.

ABOUT THE AUTHOR

...view details