ಕರ್ನಾಟಕ

karnataka

ಕೊರೊನಾ ವ್ಯಾಕ್ಸಿನ್ ಪಡೆದ ದಾವಣಗೆರೆ ಎಸ್​​ಪಿ ಹೇಳಿದ್ದೇನು?

By

Published : Feb 10, 2021, 4:24 PM IST

Published : Feb 10, 2021, 4:24 PM IST

ನಾವು ಕೊರೊನಾ ವ್ಯಾಕ್ಸಿನ್ ಪಡೆದುಕೊಂಡಿದ್ದು, ನೀವು ಕೂಡ ಚುಚ್ಚುಮದ್ದನ್ನು ಹಾಕಿಸಿಕೊಳ್ಳಿ ಎಂದು ಎಸ್​​ಪಿ ಹನುಮಂತರಾಯ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು. ದಾವಣಗೆರೆಯಲ್ಲಿ ಮಾತನಾಡಿದ ಅವರು, ಈಗಾಗಲೇ ನಾನು ಹಾಗೂ ಜಿಲ್ಲಾಧಿಕಾರಿಗಳಿಬ್ಬರು ಕೊರೊನಾ ವ್ಯಾಕ್ಸಿನ್ ಹಾಕಿಸಿಕೊಂಡಿದ್ದು, ನಮಗೆ ಯಾವುದೇ ಅಡ್ಡ ಪರಿಣಾಮಗಳು ಆಗಿಲ್ಲ. ಕೊರೊನಾ ವೈರಸ್​​​ನಿಂದ ರಕ್ಷಣೆ ಪಡೆದುಕೊಳ್ಳಲು ಇದು ಸುಲಭ ವಿಧಾನ ಆಗಿದೆ ಎಂದರು.

ABOUT THE AUTHOR

...view details