ಕರ್ನಾಟಕ

karnataka

By

Published : Apr 15, 2020, 1:23 PM IST

ETV Bharat / videos

ಲಾಕ್ ಡೌನ್ 2.0 ಗೆ ಕ್ಯಾರೆ ಎನ್ನದ ದಾವಣಗೆರೆಯ ಮಂದಿ...!

ಕೊರೊನಾ ಭೀತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮೇ 3 ರವರೆಗೆ ಕರೆ ನೀಡಿರುವ ಲಾಕ್ ಡೌನ್ 2.0 ಗೆ ಬೆಣ್ಣೆನಗರಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ‌.‌ ನಗರದ ಹಲವೆಡೆ ವಾಹನಗಳ ಓಡಾಟ ಮುಂದುವರಿದಿದ್ದು, ಜಿಲ್ಲಾಡಳಿತದ ಆದೇಶಕ್ಕೆ ಕ್ಯಾರೆ ಎಂದಿಲ್ಲ. ಈ ಬಗ್ಗೆ ನಮ್ಮ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.

ABOUT THE AUTHOR

...view details