ಕರ್ನಾಟಕ

karnataka

ETV Bharat / videos

ಇಂದಿನಿಂದ ಸುಮಲತಾ ಅಂಬರೀಶ್​​​​​​ ಪರ ಅಖಾಡಕ್ಕಿಳಿದ ಗಜ - undefined

By

Published : Apr 1, 2019, 11:38 AM IST

ಸುಮಲತ ಅಂಬರೀಶ್ ಪರವಾಗಿ ಪ್ರಚಾರದ ಅಖಾಡಕ್ಕಿಳಿದ ಡಿಬಾಸ್‌ ದರ್ಶನ್ ನೋಡಲು ಅಭಿಮಾನಿಗಳ ದಂಡೇ ಬಂದಿದೆ. ಶ್ರೀರಂಗಪಟ್ಟಣ ತಾಲೂಕಿನ ಸಂತೆಮಾಳದಿಂದ ದರ್ಶನ್​​​ ಪ್ರಚಾರ ಆರಂಭಿಸಲಿದ್ದಾರೆ. ಡಿಬಾಸ್ ನೋಡಲು ಅಭಿಮಾನಿಗಳು ಕಾತುರುದಿಂದ ಕಾಯುತ್ತಾ ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡುಬಂತು.

For All Latest Updates

TAGGED:

ABOUT THE AUTHOR

...view details