ಕರ್ನಾಟಕ

karnataka

ETV Bharat / videos

ಚಾಮುಂಡೇಶ್ವರಿ ಸನ್ನಿಧಿಗೆ ಭೇಟಿ ನೀಡಿದ ಡಿಕೆಶಿ, ಮರಿ ದೇವೇಗೌಡರ ಭೇಟಿ - g t devegowda

By

Published : Nov 8, 2019, 10:38 AM IST

ಮೈಸೂರು: ಚಾಮುಂಡೇಶ್ವರಿ ಬೆಟ್ಟಕ್ಕೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಭೇಟಿ ನೀಡಿದರು. ಅಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಭೇಟಿಯಾದರು. ಡಿ.ಕೆ‌.ಶಿವಕುಮಾರ್ ಸಂಕಷ್ಟವೆಲ್ಲ ಪರಿಹಾರವಾಗಲಿ ಎಂದು ಜಿ.ಟಿ.ದೇವೇಗೌಡ ಹಾರೈಸಿದರು. ಡಿ.ಕೆ.ಶಿವಕುಮಾರ್ ಅವರ ಯೋಗಕ್ಷೇಮ ವಿಚಾರಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ನಾನು‌ ಪ್ರತಿ ಶುಕ್ರವಾರ ಭೇಟಿ ಕೊಡುತ್ತೀನಿ ಅದರಂತೆ ಬಂದಿದ್ದಿನಿ. ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದರು.

ABOUT THE AUTHOR

...view details