ಕರ್ನಾಟಕ

karnataka

ETV Bharat / videos

ಕರಾವಳಿಯಲ್ಲಿ ನಿಲ್ಲದ ತೌಕ್ತೆ ಆರ್ಭಟ: ಸಂಕಷ್ಟಕ್ಕೆ ಸಿಲುಕಿದ ಜನರ ಬದುಕು - cyclone tauktae effects in karavara

By

Published : May 16, 2021, 4:04 PM IST

ಕಾರವಾರ: ಕರಾವಳಿಯಲ್ಲಿ ತೌಕ್ತೆ ಚಂಡಮಾರುತದ ಆರ್ಭಟ ಎರಡನೇ ದಿನವೂ ಮುಂದುವರಿದಿದ್ದು, ಎಂದೂ ಕಂಡರಿಯದ ರೀತಿಯಲ್ಲಿ ಬೀಸುತ್ತಿರುವ ಗಾಳಿಗೆ ಕಡಲತೀರದ ಜನ ಕಂಗಾಲಾಗಿದ್ದಾರೆ. ಅದರಲ್ಲಿಯೂ ಕಡಲಿನಲ್ಲಿ ಅಲೆಗಳ ಅಬ್ಬರ ಜೋರಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅದೆಷ್ಟೋ ಮನೆ ಹಾಗೂ ಬೋಟ್​ಗಳಿಗೆ ನೀರು ನುಗ್ಗಿದ ಪರಿಣಾಮ ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ. ಕಡಲಿನ ಅಬ್ಬರದ ಕುರಿತು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details