ಕರ್ನಾಟಕ

karnataka

ETV Bharat / videos

ಕೊರೊನಾ ನಿವಾರಣೆಗಾಗಿ ಆಂಜನೇಯ ದೇವಾಲಯದಲ್ಲಿ ಹೋಮ-ಹವನ - ಆನೇಕಲ್​ನಲ್ಲಿ ಕೊರೊನಾ ಪೂಜೆ,

By

Published : Apr 23, 2021, 12:00 PM IST

ಮನುಷ್ಯನ ಪ್ರಯತ್ನ ಕೈ ಮೀರಿದಾಗ ದೇವರ ಮೊರೆ ಹೋಗುವುದು ಸಹಜ. ಹೀಗಾಗಿ ಕೋವಿಡ್ ಎರಡನೇ ಅಲೆಗೆ ಜನ ತತ್ತರಿಸುತ್ತಿರುವ ಹೊತ್ತಿನಲ್ಲಿ ಆದಷ್ಟು ಬೇಗ ಕೊರೊನಾ ತೊಲಗಲಿ. ಎಲ್ಲೆಡೆ ಜನಸಾಮಾನ್ಯರು ಸಂತೋಷವಾಗಿರಲಿ ಎಂದು ಬೆಂಗಳೂರಿನ ಗೊಟ್ಟಿಗೆರೆ ಸಮೀಪದ ಕೆಂಬತ್ತಳ್ಳಿ ರಸ್ತೆಯ ಶ್ರೀ ಬಯಲು ದಕ್ಷಿಣ ಮುಖ ಆಂಜನೇಯಸ್ವಾಮಿ ದೇವಾಲಯದಲ್ಲಿ ಹೋಮ-ಹವನ ಮಾಡಲಾಯಿತು.

ABOUT THE AUTHOR

...view details