ಕರ್ನಾಟಕ

karnataka

ಕೊರೊನಾ ಭೀತಿ... ಧಾರವಾಡದಲ್ಲಿ ಪೊಲೀಸರಿಂದ ಜಾಗೃತಿ

By

Published : Mar 23, 2020, 3:47 PM IST

ಧಾರವಾಡದಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟ ಹಿನ್ನೆಲೆ ಜಿಲ್ಲೆಯನ್ನ ಲಾಕ್ ಡೌನ್​​ ಮಾಡಲಾಗಿದೆ. ಆದ್ರೂ ನಗರದಲ್ಲಿ ಜನಜೀವನ ಸಹಜ ಸ್ಥಿತಿಯಲ್ಲಿದೆ. ಜಿಲ್ಲಾಡಳಿತ ಹೈ ಅಲರ್ಟ್ ಘೋಷಣೆ ಮಾಡಿದರೂ ಜನರು ಓಡಾಡುವುದು, ಗುಂಪು ಸೇರುವುದು ಮಾತ್ರ ನಿಂತಿಲ್ಲ. ಹೀಗಾಗಿ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲು ಹುಬ್ಬಳ್ಳಿಯ ಪೊಲೀಸರು ಮುಂದಾಗಿದ್ದಾರೆ.

ABOUT THE AUTHOR

...view details