ಕರ್ನಾಟಕ

karnataka

By

Published : May 5, 2020, 11:17 AM IST

ETV Bharat / videos

ಲಾಕ್​ಡೌನ್​​ನಿಂದ ಕೊಂಚ ರಿಲೀಫ್... ಜನಸಂಚಾರ ಶುರು

ಕೊರೊನಾ ವೈರಸ್ ಸೋಂಕಿತ 11 ಜನರು ಗುಣಮುಖರಾಗಿ ಆರೆಂಜ್ ಝೋನ್ ನಲ್ಲಿ ಗುರುತಿಸಿಕೊಂಡಿರುವ ಉತ್ತರಕನ್ನಡ ಜಿಲ್ಲೆಗೆ ಮೂರನೇ ಹಂತದ ಲಾಕ್​ಡೌನ್ ಸ್ವಲ್ಪ ರಿಲೀಫ್ ನೀಡಿದೆ. ಭಟ್ಕಳ ಹೊರತುಪಡಿಸಿ ಜಿಲ್ಲೆಯೆಲ್ಲೆಡೆ ಇಂದು ಜನ ಸಂಚಾರ ಸಹಜ ಸ್ಥಿತಿಯತ್ತ ಮರಳಿದ್ದು, ಸರ್ಕಾರ ಅನುಮತಿಸಿದ ಕೆಲ ಅಂಗಡಿ ಮುಂಗಟ್ಟುಗಳನ್ನು ತೆರೆದು ವ್ಯಾಪಾರ ಸಹ ಆರಂಭಿಸಲಾಗಿದೆ. ವಾಹನಗಳು ಕೂಡ ರಸ್ತೆಗಿಳಿದಿವೆ.

ABOUT THE AUTHOR

...view details