ಕರ್ನಾಟಕ

karnataka

By

Published : Mar 11, 2020, 7:08 AM IST

ETV Bharat / videos

ಮುದ್ರಣನಗರಿಯಲ್ಲಿ ಕೊರೊನಾ ಆತಂಕ.. ಬಣ್ಣ ಕಳೆದುಕೊಂಡ ಹೋಳಿ ಹಬ್ಬ..

ಕೊರೊನಾ ಮಹಾಮಾರಿ ಎಲ್ಲೆಡೆ ಆವರಿಸಿಕೊಳ್ಳುತ್ತಿದೆ. ಬೆಂಗಳೂರಿನಲ್ಲಿ ಈವರೆಗೂ ನಾಲ್ಕು ಪ್ರಕರಣಗಳು ಪತ್ತೆಯಾಗಿದ್ದರಿಂದ ಜನ ಆತಂಕದಲ್ಲಿದ್ದಾರೆ. ಉಳಿದೆಡೆ ಅಲ್ಪ ಸ್ವಲ್ಪ ಭೀತಿಯಿದ್ದರೂ ಕೂಡಾ ಜನ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ಆದರೆ, ಗದಗ​ ಜಿಲ್ಲೆಯ ಜನರಲ್ಲಿ ತೀವ್ರ ಆತಂಕ ಕಾಡುತ್ತಿದೆ.

ABOUT THE AUTHOR

...view details