ಕರ್ನಾಟಕ

karnataka

ETV Bharat / videos

ಕೊರೊನಾ ಎಫೆಕ್ಟ್​ ನಿಂದ ನಷ್ಟ: ಈಟಿವಿ ಭಾರತದೊಂದಿಗೆ ಅಭಿಪ್ರಾಯ ಹಂಚಿಕೊಂಡ ಆಟೋ ಚಾಲಕ - ಕೊರೊನಾ ಎಫೆಕ್ಟ್​

By

Published : Mar 23, 2020, 1:17 PM IST

ಬೆಂಗಳೂರು: ಕೊರೊನಾ ವೈರಸ್ ಮಹಾಮಾರಿ ರಾಜ್ಯದಲ್ಲಿ ಮತ್ತಷ್ಟು ಹರಡುವ ಭೀತಿಯಿಂದಾಗಿ ಒಂದೆಡೆ ಕೆಎಸ್ಆರ್​ಟಿಸಿ, ನಮ್ಮ ಮೆಟ್ರೋ ಸೇವೆ ಸ್ತಬ್ಧವಾಗಿದೆ. ಮತ್ತೊಂದೆಡೆ ಪ್ರಯಾಣಿಕರ ಅನುಗುಣವಾಗಿ ಬಿಎಂಟಿಸಿ ಶೇ.‌ 20 ರಷ್ಟು ಸಾರಿಗೆ ಸೇವೆ ಒದಗಿಸುತ್ತಿದೆ. ಸಾರಿಗೆ ಸೇವೆ ಅಲಭ್ಯ ಇದ್ದರೂ, ಆಟೋಗಳಿಗೆ ಮಾತ್ರ ಪ್ರಯಾಣಿಕರೇ ಇಲ್ಲ. ಈ ಹಿನ್ನೆಲೆ ನಗರದಲ್ಲಿ ಆಟೋಗಳು ರಸ್ತೆಗೆ ಇಳಿದರೂ ಕೂಡ ಪ್ರಯಾಣಿಕರೇ ಇಲ್ಲದೇ ನಷ್ಟ ಅನುಭವಿಸುವಂತಾಗಿದೆ. ಈ ಬಗ್ಗೆ ಆಟೋ ಚಾಲಕ ಶ್ರೀನಿವಾಸ್ ಈಟಿವಿ ಭಾರತದೊಂದಿಗೆ ತಮ್ಮ ಸಮಸ್ಯೆ ಹಂಚಿಕೊಂಡಿದ್ದಾರೆ.

ABOUT THE AUTHOR

...view details