ಕರ್ನಾಟಕ

karnataka

ETV Bharat / videos

ವಿಜಯಪುರಕ್ಕೆ ಬಂದ ವಲಸೆ ಕಾರ್ಮಿಕರಿಂದ ಆತಂಕ... ಕೊರೊನಾ ಪ್ರಕರಣಗಳು ಹೆಚ್ಚಾಗುವ ಭೀತಿ - ವಿಜಯಪುರ ಕೊರೊನಾ ಲೇಟೆಸ್ಟ್​ ನ್ಯೂಸ್

By

Published : May 30, 2020, 11:01 AM IST

ಮಹಾಮಾರಿ ಕೊರೊನಾ ವೈರಸ್ ಭೀತಿ ಕಳೆದೆರಡು ತಿಂಗಳಿಂದ ಇಡೀ ಜಿಲ್ಲೆಯನ್ನ ತಲ್ಲಣಗೊಳಿಸಿದೆ‌. 15 ದಿನಗಳಿಂದ ವೈರಸ್‌ ಕೊಂಚ ಮಟ್ಟಿಗೆ ಹತೋಟಿ ಬಂದಿದೆ. ಆದ್ರೂ ಮಹಾರಾಷ್ಟ್ರದಿಂದ ಜಿಲ್ಲೆಗೆ ಆಗಮಿಸಿದ ವಲಸೆ ಕಾರ್ಮಿಕರಲ್ಲಿ ಸೋಂಕು ಕಂಡು ಬರುತ್ತಿರುವುದು ವಿಜಯಪುರ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ಈ ಕುರಿತ ಒಂದು ವರದಿ ಇಲ್ಲಿದೆ.

ABOUT THE AUTHOR

...view details