ಕರ್ನಾಟಕ

karnataka

ಜಾನಪದ ಕಲಾವಿದನಿಂದ ಕೊರೊನಾ ಜಾಗೃತಿ ಗೀತೆ

By

Published : May 11, 2020, 2:17 PM IST

ಬಾಗಲಕೋಟೆ: ಜಮಖಂಡಿ ಪಟ್ಟಣದ ಬುಡೆಸಾಹೇಬ ನದಾಫ ಎಂಬುವ ಜಾನಪದ ಕಲಾವಿದರು, ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಹಾಡನ್ನು ಹಾಡಿ ಗಮನ ಸೆಳೆದಿದ್ದಾರೆ. ಲವ್ ಇನ್ ಟೋಕಿಯೋ ಹಿಂದಿ ಚಲನಚಿತ್ರ ದ ಸಂಗೀತ ದಾಟಿಯನ್ನೆ, ತಮ್ಮ ಸಾಹಿತ್ಯದಲ್ಲಿ ಬಳಕೆ ಮಾಡಿಕೊಂಡಿ ಅದ್ಭುತವಾಗಿ ಹಾಡಿದ್ದಾರೆ.

ABOUT THE AUTHOR

...view details