ಕರ್ನಾಟಕ

karnataka

ETV Bharat / videos

ಗ್ರಾಮೀಣ ಭಾಗದಲ್ಲಿಯೂ ಕೊರೊನಾ.. ಬೀದರ್​ ಜಿಲ್ಲಾಡಳಿತಕ್ಕೆ ಸವಾಲುಗಳ ಸರಮಾಲೆ!! - Corona Attacks in Bidar Rural Area

By

Published : Jun 6, 2020, 8:24 PM IST

ದೆಹಲಿಯ ಜಮಾತ್​ಗೆ ಹೋಗಿ ಬಂದವರಿಂದ ಆರಂಭವಾದ ಸೋಂಕು ನಗರದ ಒಲ್ಡ್ ಸಿಟಿಗೆ ಸೀಮಿತವಾಗಿತ್ತು. ಆದರೆ, ಇದೀಗ ಮಹಾರಾಷ್ಟ್ರದಿಂದ ವಾಪಸ್​ ಆದವರಿಂದ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿಯೂ ಕೂಡ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ಜಿಲ್ಲೆಯ 27 ಕಂಟೇನ್ಮೆಂಟ್ ಏರಿಯಾದಲ್ಲಿ ಕೊರೊನಾ ನಿಯಂತ್ರಿಸುವುದು ಜಿಲ್ಲಾಡಳಿತಕ್ಕೆ ಸವಾಲಾಗಿದೆ. ಈ ಕುರಿತು ಈಟಿವಿ ಭಾರತ ಪ್ರತಿನಿಧಿ ನೀಡಿದ ಪ್ರತ್ಯಕ್ಷ ವರದಿ ಇಲ್ಲಿದೆ.

ABOUT THE AUTHOR

...view details