ಕರ್ನಾಟಕ

karnataka

By

Published : Feb 24, 2020, 2:55 AM IST

Updated : Feb 24, 2020, 10:04 AM IST

ETV Bharat / videos

ಉತ್ತರಾಧಿಕಾರಿ ಪಟ್ಟಕ್ಕಾಗಿ ಸ್ವಾಮೀಜಿಗಳ ನಡುವೆ ಕಾದಾಟ: ಸತ್ಯದರ್ಶನ ಸಭೆಯೂ ವಿಫಲ!

ಕಳೆದ ಒಂದು ವಾರದಿಂದ ತೀವ್ರ ಕುತೂಹಲ ಮೂಡಿಸಿದ್ದ ಮೂರುಸಾವಿರ ಮಠದ ಉತ್ತರಾಧಿಕಾರಿ ವಿವಾದಕ್ಕೆ ಇಂದು‌ ತೆರೆ ಬೀಳುತ್ತೆ ಅಂದ್ರೆ ಅದೆಲ್ಲ ಉಲ್ಟಾ ಆಗಿದೆ. ಆ ಮಠಕ್ಕೆ ಉತ್ತರಾಧಿಕಾರಿ ಯಾರು? ಎನ್ನುವ ಸತ್ಯದರ್ಶನ ಸಭೆ ಸಹ ವಿಫಲವಾಗಿದೆ. ಈ ಕುರಿತ ಕಂಪ್ಲೀಟ್​ ಮಾಹಿತಿ ಇಲ್ಲಿದೆ ನೋಡಿ....
Last Updated : Feb 24, 2020, 10:04 AM IST

ABOUT THE AUTHOR

...view details