ಕರ್ನಾಟಕ

karnataka

ETV Bharat / videos

ಮಾತಾ ಮಾಣಿಕೇಶ್ವರಿ ಟ್ರಸ್ಟ್ ಆಸ್ತಿ ಕಬಳಿಸಲು ಹುನ್ನಾರ ಆರೋಪ

By

Published : Mar 9, 2020, 3:25 PM IST

ಕಲಬುರಗಿ: ನಡೆದಾಡುವ ದೇವರು ಎಂದೆ ಪ್ರಸಿದ್ಧಿಯಾದ ಯಾನಗುಂದಿಯ ಮಾತೆ ಮಾಣಿಕೇಶ್ವರಿ ಲಿಂಗಕ್ಯರಾಗಿ 48 ಗಂಟೆ ಕಳೆಯುವದರೊಳಗಾಗಿ ಮಠದ ಆಸ್ತಿಯ ಬಗ್ಗೆ ವಿವಾದ ಎದ್ದಿದೆ. ಮಾತಾ ಮಾಣಿಕೇಶ್ವರಿ ಟ್ರಸ್ಟ್ ಅಡಿಯಲ್ಲಿರುವ ಆಸ್ತಿಯನ್ನು ಕಬಳಿಸಲು ಟ್ರಸ್ಟ್​ನ ಕೆಲ ಸದಸ್ಯರು ಹುನ್ನಾರ ನಡೆಸಿದ್ದಾರೆಂಬ ಆರೋಪ ದಟ್ಟವಾಗಿ ಕೇಳಿ ಬರುತ್ತಿದೆ. ಈ ಹಿನ್ನೆಲೆ ಮಾಣಿಕೇಶ್ವರಿ ಅವರ ಕುಟುಂಬಸ್ಥರಿಗೂ ಅಂತಿಮ ದರ್ಶನಕ್ಕೆ ತಡೆ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿ ಬಂದಿದೆ.

For All Latest Updates

ABOUT THE AUTHOR

...view details