ಕರ್ನಾಟಕ

karnataka

ETV Bharat / videos

ಹೆಚ್​ಡಿಕೆ ಸಾಲಮನ್ನಾ ಯೋಜನೆ ವೈಫಲ್ಯ: ಋಣಮುಕ್ತ ಪತ್ರ ದೊರೆತರೂ ಬಡ್ಡಿ ಕಟ್ಟಬೇಕಂತೆ! - ಸಮ್ಮಿಶ್ರ ಸರ್ಕಾರ

🎬 Watch Now: Feature Video

By

Published : Sep 29, 2019, 1:36 PM IST

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಅಂದಿನ ಸಿಎಂ ಕುಮಾರಸ್ವಾಮಿ ರೈತರಿಗಾಗಿ ಜಾರಿಗೆ ತಂದಿದ್ದ ಸಾಲಮನ್ನಾ ಯೋಜನೆ ವಿಫಲ ಆಗಿದೆ‌. ಫಲಾನುಭವಿಗಳಿಗೆ ಋಣಮುಕ್ತ ಪತ್ರ ಬಂದು ಕೈ ಸೇರಿದೆ‌. ಆದ್ರೆ, ಇದುವರೆಗೂ ರೈತರ ಸಾಲ ಮನ್ನಾ ಆಗದೇ ದಿನದಿಂದ ದಿನಕ್ಕೆ ಸಾಲದ ಬಡ್ಡಿ ಏರುತ್ತಲೇ ಇದೆ.

ABOUT THE AUTHOR

...view details