ಕರ್ನಾಟಕ

karnataka

ETV Bharat / videos

ಸಚಿವ ಸಂಕಟ ವಿಸ್ತರಣೆ ನಿವಾರಿಸಿಕೊಂಡ ಸಿಎಂ.. ಬಿಜೆಪಿಗೂ ಕಾಡ್ತಿದೆಯಾ 'ಮೂಲ'ವ್ಯಾಧಿ! - ಸಿಎಂ ಯಡಿಯೂರಪ್ಪ ಲೆಟೆಸ್ಟ್ ನ್ಯೂಸ್​

By

Published : Feb 3, 2020, 9:25 PM IST

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ದಿನಾಂಕ ನಿಗದಿ ಬೆನ್ನಲ್ಲೇ ಎದ್ದಿದ್ದ ಅಸಮಾಧಾನವನ್ನು ಬಹುತೇಕ ನಿವಾರಿಸುವಲ್ಲಿ ಸಿಎಂ ಸಫಲರಾದಂತೆ ಕಾಣ್ತಿದೆ. ಆದರೆ, ಮೂಲ ಬಿಜೆಪಿಗರದ್ದೇ ಇದೀಗ ಹೊಸ ತಲೆನೋವಾಗಿದೆ. ಯೋಗೀಶ್ವರ್ ಹೆಸರು ಕೇಳಿ ಬಂದಿದ್ದೇ ಇಷ್ಟಕ್ಕೆಲ್ಲ ಕಾರಣ ಎನ್ನುವ ಪ್ರಶ್ನೆಯೂ ಉದ್ಭವಿಸಿದೆ.

ABOUT THE AUTHOR

...view details