ಕರ್ನಾಟಕ

karnataka

By

Published : Nov 4, 2019, 9:39 PM IST

ETV Bharat / videos

ಪ್ರವಾಹ ಬಂದು ತಿಂಗಳಾದ್ರೂ, ಸಂತ್ರಸ್ತರಿಗಿಲ್ಲ ಸೂರಿನ ವ್ಯವಸ್ಥೆ..!

ಚಿಕ್ಕಮಗಳೂರು: ಅವ್ರೆಲ್ಲ ಕೂಲಿ-ನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದವರು.. ಆದ್ರೆ, ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಅವರ ಜೀವನ ಬೀದಿಗೆ ಬಂದಿದೆ. ನಿಮ್ಮೊಂದಿಗೆ ನಾವಿದ್ದೇವೆ. ನಿಮ್ಮ ಸಮಸ್ಯೆ ನಾವು ನಿವಾರಿಸ್ತೀವಿ ಅಂತಾ ಜನಪ್ರತಿನಿಧಿಗಳು ಭರವಸೆಗಳನ್ನೇನೋ ನೀಡ್ತಿದ್ದಾರೆ. ಆದ್ರೆ, ಈವರೆಗೂ ಅವರು ಕೊಟ್ಟ ಆಶ್ವಾಸನೆಗಳು ಆಶ್ವಾಸನೆಗಳಾಗಿಯೇ ಉಳಿದಿವೆ.

For All Latest Updates

TAGGED:

ABOUT THE AUTHOR

...view details