ಕರ್ನಾಟಕ

karnataka

ETV Bharat / videos

ನಾಳೆ 100ಕ್ಕೆ 100 ಸಂಪೂರ್ಣ ಬಂದ್.. ಅರೇ, ಜೈಲಿಗೆ ಹೋಗಲು ಸಿದ್ಧ, ಜೈಲ್ ಚಳವಳಿಗೂ ಬದ್ಧ: ವಾಟಾಳ್-ಸಾ ರಾ ಗೋವಿಂದ್

By

Published : Dec 4, 2020, 2:31 PM IST

ಬೆಂಗಳೂರು : ಮರಾಠ ಅಭಿವೃದ್ಧಿ ಪ್ರಾಧಿಕಾರ ವಿರೋಧಿಸಿ ನಾಳೆ ಕರ್ನಾಟಕ ಬಂದ್​ಗೆ ಕರೆ ನೀಡಲಾಗಿದೆ. ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಾಳೆ ಕರ್ನಾಟಕ ಬಂದ್ ನಡೆಯಲಿದೆ. ಹಾಗಾಗಿ ಇಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಮುಖ್ಯಸ್ಥ ಹಾಗೂ ಬಂದ್‌ ನೇತೃತ್ವವಹಿಸಿರುವ ವಾಟಾಳ್ ನಾಗರಾಜ್ ಅವರೊಂದಿಗೆ ಬೆಂಗಳೂರಿನ ಮೈಸೂರು ಬ್ಯಾಂಕ್ ಬ್ಯಾಂಕ್ ಸರ್ಕಲ್​ನಲ್ಲಿ ಕನ್ನಡ ಪರ ಹೋರಾಟಗಾರರು ಉರುಳು ಸೇವೆ ಮಾಡಿದರು‌. ನಾಳಿನ ಬಂದ್‌ ಕುರಿತಂತೆ ವಾಟಾಳ್ ಹಾಗೂ ಸಾ ರಾ ಗೋವಿಂದ್‌ ಅವರು ಈಟಿವಿ ಭಾರತ ಪ್ರತಿನಿಧಿ ಜತೆ ಮಾತನಾಡಿದ್ದಾರೆ. ಅದೇನ್ ನೋಡಿ..

ABOUT THE AUTHOR

...view details