ಕರ್ನಾಟಕ

karnataka

ಮತ್ತೆ ಬರುತಿದೆ 'ಎದೆ ತುಂಬಿ ಹಾಡುವೆನು': ತೀರ್ಪುಗಾರರ ಜೊತೆ ಚಿಟ್‌ಚಾಟ್‌ ನೋಡಿ..

By

Published : Aug 10, 2021, 1:27 PM IST

'ಎದೆ ತುಂಬಿ ಹಾಡುವೆನು' ಕನ್ನಡ ಕಿರುತೆರೆಯಲ್ಲಿ ಹೊಸ ಇತಿಹಾಸ ಬರೆದ ಜನಪ್ರಿಯ ಸಂಗೀತ ಕಾರ್ಯಕ್ರಮ. ಗಾನ ಗಾರುಡಿಗ ಎಸ್​.ಪಿ ಬಾಲಸುಬ್ರಹ್ಮಣ್ಯಂ ಮುನ್ನಡೆಸುತ್ತಿದ್ದ ಈ ಪ್ರಸಿದ್ಧ ಕಾರ್ಯಕ್ರಮ, ಸುದೀರ್ಘ 9 ವರ್ಷಗಳ ವಿರಾಮದ ಬಳಿಕ ಮತ್ತೆ ಪ್ರಾರಂಭವಾಗುತ್ತಿದೆ. ಹೊಸ ಸಿಂಗಿಂಗ್​ ಶೋಗೆ ತೀರ್ಪುಗಾರರಾಗಿ ಸಂಗೀತ ನಿರ್ದೇಶಕರಾದ ವಿ.ಹರಿಕೃಷ್ಣ, ರಘು ದೀಕ್ಷಿತ್ ಹಾಗೂ ಗಾಯಕ ರಾಜೇಶ್ ಕೃಷ್ಣನ್ ಆಯ್ಕೆಗೊಂಡಿದ್ದಾರೆ. ಈ ಮೂವರು ತೀರ್ಪುಗಾರರ ಜೊತೆ ನಮ್ಮ ಪ್ರತಿನಿಧಿ ನಡೆಸಿದ ಚಿಟ್​ಚಾಟ್ ಇಲ್ಲಿದೆ, ನೋಡಿ..

ABOUT THE AUTHOR

...view details