ಕರ್ನಾಟಕ

karnataka

ETV Bharat / videos

ನಟ ಚಿರು ವಿಧಿವಶ... ಸರ್ಜಾ ಕುಟುಂಬದೊಂದಿಗೆ ಒಡನಾಟ ಇದ್ದವರಲ್ಲಿ ಮಡುಗಟ್ಟಿದ ದುಃಖ - chiranivi funeral in farmhouse

By

Published : Jun 8, 2020, 11:33 AM IST

Updated : Jun 8, 2020, 4:11 PM IST

ಚಿರಂಜೀವಿ ಸರ್ಜಾ ಇನ್ನಿಲ್ಲ ಎಂಬ ಸುದ್ದಿ ಬರಸಿಡಿಲಿನಂತೆ ಬಂದಿದೆ. ಇದು ಅಭಿಮಾನಿಗಳಲ್ಲಿ ಮತ್ತು ಸರ್ಜಾ ಕುಟುಂಬದ ಆಪ್ತರಲ್ಲಿ ಅಪಾರ ನೋವುಂಟು ಮಾಡಿದೆ. ಬೆಂಗಳೂರು ದಕ್ಷಿಣ ತಾಲೂಕಿನ ಕನಕಪುರ ರಸ್ತೆಯ ನೆಲಗುಳಿಯಲ್ಲಿರುವ ಧ್ರುವ ಸರ್ಜಾ ಫಾರ್ಮ್​​ಹೌಸ್​​ನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ. ಈ ಬಗ್ಗೆ ಧ್ರುವ ಸರ್ಜಾ ತೋಟದ ಮ್ಯಾನೇಜರ್ ನಾರಾಯಣಪ್ಪ ನೋವು ತೋಡಿಕೊಂಡದ್ದು ಹೀಗೆ.
Last Updated : Jun 8, 2020, 4:11 PM IST

ABOUT THE AUTHOR

...view details