ಕರ್ನಾಟಕ

karnataka

ETV Bharat / videos

ನಷ್ಟದಿಂದ ಕಂಗೆಟ್ಟವರಿಗೆ ನೆರಳು.. ಇವು ಕಾಫಿನಾಡಿನೊಳಗೆ ಕಾಫಿಗಿಂತ ಆಪತ್ಬಾಂಧವರಂತೆ..!

By

Published : Nov 5, 2019, 9:26 PM IST

ಅದು ಕಾಫಿನಾಡೆಂದೇ ಹೆಸರುವಾಸಿ.. ಅಲ್ಲಿ ಕಾಫಿಯೇ ಹೆಚ್ಚು ಬೆಳೆಯುವುದು.. ಆದ್ರೆ, ಇತ್ತೀಚಿನ ದಿನಗಳಲ್ಲಿ ಅಲ್ಲಿನ ರೈತರಿಗೆ ಕಾಫಿ ಬೆಳೆಗಿಂತ ಇತರ ಒಂದು ಬೆಳೆ ಲಾಭದಾಯಕವಾಗಿ ಪರಿಣಮಿಸಿದೆ. ಅಷ್ಟಕ್ಕೂ ಆ ಬೆಳೆ ಯಾವುದು ಅಂತೀರಾ ಈ ಸ್ಟೋರಿ ನೋಡಿ..

ABOUT THE AUTHOR

...view details