ಕರ್ನಾಟಕ

karnataka

By

Published : Mar 27, 2020, 1:41 PM IST

ETV Bharat / videos

ಚಿಕ್ಕೋಡಿಯಲ್ಲಿ ಯುವಕರಿಂದ ರಸ್ತೆಯಲ್ಲಿ ಕಪ್ಪೆ ಜಿಗಿತ, ಬಸ್ಕಿ

ಚಿಕ್ಕೋಡಿ: ಲಾಕ್​ಡೌನ್​ಗೆ ಡೋಂಟ್​ ಕೇರ್​ ಎಂದವರಿಗೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಪೊಲೀಸರು ವಿನೂತನ‌ವಾಗಿ ಶಿಕ್ಷೆ ನೀಡಿದ್ದಾರೆ. ಅನಗತ್ಯವಾಗಿ ರಸ್ತೆಗೆ ಇಳಿದಿದ್ದ ಯುವಕರಿಗೆ ಕಪ್ಪೆ ಜಿಗಿತ, ಬಸ್ಕಿ ಹೊಡೆಸಿದ್ದಾರೆ.

For All Latest Updates

ABOUT THE AUTHOR

...view details