ಕರ್ನಾಟಕ

karnataka

ETV Bharat / videos

ಚನ್ನರಾಯಪಟ್ಟಣದಲ್ಲಿ ಲಾಕ್​ಡೌನ್​: ಸವಿತಾ ಸಮಾಜದಿಂದ ಬೆಂಬಲ - Lockdown in Channarayapatnam

By

Published : Jul 11, 2020, 5:21 PM IST

ಚನ್ನರಾಯಪಟ್ಟಣ: ಕೊರೊನಾ ಸಮುದಾಯಕ್ಕೆ ಹರಡುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಲಾಕ್​ಡೌನ್ ಮಾಡಲಾಗಿದೆ. ಸವಿತಾ ಸಮಾಜವೂ ಕೂಡಾ ಲಾಕ್​ಡೌನ್​ಗೆ ಬೆಂಬಲ ಸೂಚಿಸಿದೆ. ನಾವು ಸ್ವಯಂಪ್ರೇರಿತವಾಗಿ ಇಂದಿನಿಂದ 26ರ ರವರೆಗೆ ಸಲೂನ್​ ಬಾಗಿಲು ತೆಗೆಯುವುದಿಲ್ಲ ಎಂದು ಸಂಘದ ಅಧ್ಯಕ್ಷ ಕುಮಾರ್ ತಿಳಿಸಿದ್ದಾರೆ.

ABOUT THE AUTHOR

...view details