ಕರ್ನಾಟಕ

karnataka

ETV Bharat / videos

ಪುಸ್ತಕಗಳನ್ನು ಓದಿ ಸಮಗ್ರ ಕೃಷಿ ಮಾಡಿದ ಧೀರೆ: ದಿನಕ್ಕೆ 1.5 ಸಾವಿರ ಆದಾಯದ ಸರದಾರೆ - chamrajnagar latest update news

By

Published : Mar 4, 2021, 2:26 PM IST

ಚಾಮರಾಜನಗರ: ತಾಲೂಕಿನ ಅಟ್ಟಗುಳಿಪುರ ಗ್ರಾಮದ ಪ್ರಭಾಮಣಿ ಎಂಬುವರು ತನ್ನ ಸಹೋದರ ನೀಡಿದ ಸಮಗ್ರ ಕೃಷಿ, ನೈಸರ್ಗಿಕ ಕೃಷಿ, ಶೂನ್ಯ ಬಂಡವಾಳಕ್ಕೆ ಸಂಬಂಧಿಸಿದ ಹತ್ತಾರು ಪುಸ್ತಕಗಳನ್ನು ಓದಿ ಪತಿ ಪ್ರಕಾಶ್ ಅವರೊಂದಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡು ಸೈ ಎನಿಸಿಕೊಂಡಿದ್ದಾರೆ.

ABOUT THE AUTHOR

...view details