ಕರ್ನಾಟಕ

karnataka

By

Published : Jan 31, 2021, 1:54 PM IST

ETV Bharat / videos

ನಿರ್ಮಲಾ ಲೆಕ್ಕಾಚಾರದಲ್ಲಿ ಚಾಮರಾಜನಗರಕ್ಕೆ ಸಿಗುತ್ತಾ ಸಿಹಿ... ಜನರ ನಿರೀಕ್ಷೆಗಳು ಇವೇ ನೋಡಿ!

ಈ ಬಾರಿಯ ಕೇಂದ್ರ ಬಜೆಟ್​ ಮೇಲೆ ಚಾಮರಾಜನಗರ ಜಿಲ್ಲೆಯ ಜನತೆಯ ದೃಷ್ಟಿ ನೆಟ್ಟಿದ್ದು, ಈ ಸಲವಾದರೂ ರೈಲು, ಅರಿಶಿಣ ಪುಡಿ ಸಂಸ್ಕರಣ ಘಟಕ ಸ್ಥಾಪನೆ, ಸೈನಿಕ ಶಾಲೆ ಆರಂಭ ಮುಂತಾದ ತಮ್ಮ ಬೇಡಿಕೆಗಳು ಈಡೇರಬಹುದೆಂಬ ನಿರೀಕ್ಷೆಯಲ್ಲಿ ಗಡಿಜಿಲ್ಲೆಯ ಜನರಿದ್ದಾರೆ.

ABOUT THE AUTHOR

...view details