ಕರ್ನಾಟಕ

karnataka

ETV Bharat / videos

ಕಾಡಿನೊಳಗೊಂದು ಸ್ವಾಭಿಮಾನದ ಕ್ಯಾಂಟೀನ್: ಹೋಟೆಲ್ ಉದ್ಯಮಕ್ಕೆ ಕಾಲಿಟ್ಟ ಗಿರಿಜನರು - bandipura mangala village namma canteen news

By

Published : Dec 6, 2019, 8:30 PM IST

ಹಚ್ಚ ಹಸಿರಿನ ಬಂಡೀಪುರ ಚಾರಣಿಗರ ನೆಚ್ಚಿನ ಪ್ರವಾಸಿ ತಾಣ. ವರ್ಷದಿಂದ ವರ್ಷಕ್ಕೆ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಚಾರಣಿಗರಿಗೆ ಇಲ್ಲಿ ಉತ್ತಮ ಉಪಹಾರ, ಊಟದ ಸಮಸ್ಯೆ ಎದುರಾಗುತ್ತಲೇ ಇದೆ. ಈಗ ಕ್ಯಾಂಪಸ್​ನಲ್ಲೊಂದು‌ ಗುಣಮಟ್ಟದ ಕ್ಯಾಂಟೀನ್ ತೆರೆದುಕೊಂಡಿದೆ.

ABOUT THE AUTHOR

...view details