ಕರ್ನಾಟಕ

karnataka

By

Published : Dec 18, 2019, 11:08 PM IST

ETV Bharat / videos

ಕ್ಷೇತ್ರದ ಮುಖ್ಯ ಕಾರ್ಯಕ್ರಮವನ್ನೇ ಮರೆತ್ರಾ ರಮೇಶ್... ಶಾಸಕರ ವಿರುದ್ಧ ಜನರ ಅಸಮಾಧಾನ

ಜನಪರ ಆಶ್ವಾಸನೆಗಳನ್ನ ನೀಡಿ ಇತ್ತೀಚೆಗಷ್ಟೇ ಆಯ್ಕೆಯಾಗಿ ಬಂದಿರುವ ರಮೇಶ್ ಜಾರಕಿಹೊಳಿ, ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ತಿಲ್ಲ. ಬುಧವಾರ ನಡೆದ ಸಮಾರಂಭದಲ್ಲಿ ನೂತನ ಶಾಸಕರು ಬಾರದಿರುವುದು ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ.

ABOUT THE AUTHOR

...view details