ಕರ್ನಾಟಕ

karnataka

By

Published : Sep 11, 2019, 8:59 AM IST

ETV Bharat / videos

ಅಥಣಿ ತಾಲೂಕಿನಾದ್ಯಂತ ಭಾವೈಕ್ಯದ ಮೊಹರಂ ಆಚರಣೆ

ಬೆಳಗಾವಿ: ಹಿಂದೂ-ಮುಸ್ಲಿಂ ಜನಾಂಗದ ಭಾವೈಕ್ಯದ ಸಂಕೇತವಾಗಿರುವ ಮೊಹರಂ ಕಡೆ ದಿನದ ಹಬ್ಬವನ್ನು ಮಂಗಳವಾರ ಅಥಣಿ ತಾಲೂಕಿನಾದ್ಯಂತ ಅದ್ಧೂರಿಯಾಗಿ ಆಚರಿಸಲಾಯಿತು. ಭಾವೈಕ್ಯದ ಮೊಹರಂ ಹಬ್ಬದಲ್ಲಿ ಹಿಂದೂಗಳು ಕೂಡಾ ಭಾಗವಹಿಸಿ, ಹಬ್ಬ ಆಚರಿಸಿರುವುದು ವಿಶೇಷವಾಗಿತ್ತು. ಮುಸ್ಲಿಂ ಧರ್ಮಗುರುಗಳ ಹೊತ್ತಿಗೆ ಹಾಗೂ ಇತರ ವಸ್ತುಗಳನ್ನು ಗುಮ್ಮಟದಂತಹ ಪಲ್ಲಕ್ಕಿಯಲ್ಲಿಟ್ಟು, ಹೂವುಗಳಿಂದ ಅಲಂಕಾರ ಮಾಡಿ ಮೆರವಣಿಗೆ ನಡೆಸಲಾಯಿತು.

ABOUT THE AUTHOR

...view details