ಕರ್ನಾಟಕ

karnataka

ETV Bharat / videos

ಸಿಬಿಎಸ್​ಸಿ ಫಲಿತಾಂಶ: ಟಾಪರ್​​ ಗಿರಿಜಾ ಹೆಗಡೆಗೆ ವಿಜ್ಞಾನಿ ಆಗುವ ಗುರಿ - ಸಿಬಿಎಸ್ಸಿ ಫಲಿತಾಂಶ ಪ್ರಕಟ: ರಾಜ್ಯಕ್ಕೆ ಎರಡನೇ ಸ್ಥಾನ ಪಡೆ

By

Published : May 6, 2019, 6:44 PM IST

ಧಾರವಾಡ: ಇಂದು ಸಿಬಿಎಸ್​ಸಿ ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟಗೊಂಡಿದೆ. ಧಾರವಾಡದ ಜೆಎಸ್ಎಸ್ ಸಂಸ್ಥೆಯ ಅಂಗಸಂಸ್ಥೆಯಾದ ಮಂಜುನಾಥೇಶ್ವರ ಸೆಂಟ್ರಲ್ ಶಾಲೆಯ ವಿದ್ಯಾರ್ಥಿನಿ ಗಿರಿಜಾ ಹೆಗಡೆ 500 ಅಂಕಗಳಿಗೆ 497 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಈಟಿವಿ ಭಾರತ ಜೊತೆ ಸಂತಸ ಹಂಚಿಕೊಂಡಿರುವ ಅವರು, ವಿಜ್ಞಾನಿ ಆಗುವ ಗುರಿ ಹೊಂದಿರುವುದಾಗಿ ತಿಳಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details