ಕರ್ನಾಟಕ

karnataka

ETV Bharat / videos

ಇದ್ಯಾವಾಗ ಮುಗಿಯುತ್ತೋ.. ಜನರ ಪರದಾಟ ಯಾವಾಗ ನಿಲ್ಲುತ್ತೋ.. - ಗದಗನ ರಾಜ ಕಾಲುವೆ ಕಾಮಗಾರಿ

By

Published : Dec 15, 2019, 12:00 AM IST

ಸರ್ಕಾರ ನಡೆಸೋ ಅಭಿವೃದ್ಧಿ ಕಾರ್ಯಗಳು ನಿಗದಿತ ಸಮಯಕ್ಕೆ ಮುಗಿಯೋದೇ ಇಲ್ಲ. ಇದರಿಂದಾಗಿ ಜನ ಅನುಭವಿಸೋ ಸಂಕಷ್ಟಗಳು ಒಂದೆರಡಲ್ಲ. ಗದಗನ ರಾಜ ಕಾಲುವೆ ಕಾಮಗಾರಿಯೊಂದು ಈಗ ಅಲ್ಲಿನ ಜನರಿಗೆ ಸಿಕ್ಕಾಪಟ್ಟೆ ಕಿರಿಕಿರಿಯನ್ನುಂಟು ಮಾಡ್ತಿದೆ.

ABOUT THE AUTHOR

...view details