ಕರ್ನಾಟಕ

karnataka

ETV Bharat / videos

ಉಪ ಚುನಾವಣೆ ಫಲಿತಾಂಶದ ದಿನ ಹೇಗಿರುತ್ತೆ ನಗರದಲ್ಲಿ ಭದ್ರತಾ ವ್ಯವಸ್ಥೆ?

By

Published : Dec 6, 2019, 2:24 PM IST

ಬೆಂಗಳೂರು: ರಾಜ್ಯದ ಉಪ ಕದನದ ಚುನಾವಣೆ ನಿನ್ನೆ ಮುಗಿದಿದ್ದು, ನಗರದಲ್ಲಿ ನಾಲ್ಕು‌ ಕ್ಷೇತ್ರಗಳ ಮತಗಟ್ಟೆಗಳ ‌ಇವಿಎಂ ಮಿಷನ್​ಗಳನ್ನು ಭದ್ರತೆವಾಗಿ ಇಡಲಾಗಿದೆ. ಸೋಮವಾರ ಮತ ಎಣಿಕೆಯಾಗುವ ಹಿನ್ನೆಲೆಯಲ್ಲಿ ನಗರದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ಜರುಗದ್ದಂತೆ ಯಾವ ರೀತಿಯ ಭದ್ರತೆಯನ್ನು ಕೈಗೊಳ್ಳಲಾಗಿದೆ ಎನ್ನುವುದರ ಕುರಿತಾದ ಮಾಹಿತಿಯನ್ನು ಕೇಂದ್ರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಈಟಿವಿ ಭಾರತ್​ನೊಂದಿಗೆ ಹಂಚಿಕೊಂಡಿದ್ದಾರೆ.

ABOUT THE AUTHOR

...view details