ಕರ್ನಾಟಕ

karnataka

By

Published : Oct 30, 2019, 12:12 PM IST

ETV Bharat / videos

ಕೊರಟಗೆರೆ ಬಸ್​​ ದುರಂತ: ಮಗುವನ್ನು ರಕ್ಷಿಸದೆ ಕಂಡಕ್ಟರ್,ಡ್ರೈವರ್​ ಮಾಡಿದ್ದೇನು?​​

ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಜಟ್ಟಿ ಅಗ್ರಹಾರ ಗ್ರಾಮದ ಬಳಿ ಉರುಳಿಬಿದ್ದ ವಿಜಯಲಕ್ಷ್ಮಿ ಖಾಸಗಿ ಬಸ್ಸಿನಲ್ಲಿ ಸಿಲುಕಿದ್ದ 2 ವರ್ಷದ ಬಾಲಕಿಯನ್ನು ಪಾರು ಮಾಡದೆ ಬಸ್​​ ಚಾಲಕ ಹಾಗೂ ನಿರ್ವಾಹಕ ಅಮಾನವೀಯವಾಗಿ ನಡೆದುಕೊಂಡಿರುವ ಘಟನೆ ನಡೆದಿದೆ. ಈ ಬಗ್ಗೆ ಮಗುವಿನ ತಾಯಿ ಜಯಮ್ಮ ಈಟಿವಿ ಭಾರತ್​​ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ABOUT THE AUTHOR

...view details