ಕರ್ನಾಟಕ

karnataka

ETV Bharat / videos

ಸಾವಿನಲ್ಲೂ ಮಾನವೀಯತೆ ಮೆರೆಯಲು ಬಯಸಿದ ಬಸ್ ಚಾಲಕ... ಮೆಡಿಕಲ್ ಕಾಲೇಜಿಗೆ ದೇಹ ದಾನ - ಬೀದರ್

By

Published : Oct 11, 2019, 9:59 AM IST

ಬೀದರ್: 35 ವರ್ಷಗಳ ಕಾಲದ ತಮ್ಮ ವೃತ್ತಿ ಜೀವನದಲ್ಲಿ ಬಹಳಷ್ಟು ಅಪಘಾತ, ಸಾವು ನೋವುಗಳನ್ನು ಕಂಡಿರುವ ರಾಜ್ಯ ಸಾರಿಗೆ ಸಂಸ್ಥೆಯ ಬಸ್​ ಚಾಲಕರೊಬ್ಬರು ವೈದ್ಯಕೀಯ ಕಾಲೇಜಿಗೆ ತಮ್ಮ ದೇಹ ದಾನಕ್ಕೆ ಮಾಡಲು ಮುಂದಾಗಿದ್ದು, ಹೃದಯವಂತಿಕೆ ಮರೆದಿದ್ದಾರೆ.

ABOUT THE AUTHOR

...view details