ಕರ್ನಾಟಕ

karnataka

ETV Bharat / videos

ಗುಡ್ಡ ಕುಸಿದು ಹಸುಗಳನ್ನು ಕಳೆದುಕೊಂಡ 3 ಕುಟುಂಬಕ್ಕೆ ಸಿಎಂ ವಿತರಿಸಿದ್ರು ಪರಿಹಾರದ ಚೆಕ್ - compensation check

By

Published : Aug 13, 2019, 12:24 PM IST

ತೀರ್ಥಹಳ್ಳಿ ತಾಲೂಕಿನ ಹೆಗಲತ್ತಿ ಗ್ರಾಮಕ್ಕೆ ಸಿಎಂ ಯಡಿಯೂರಪ್ಪ ಭೇಟಿ ನೀಡಿ ಗುಡ್ಡ ಕುಸಿದು ಹಸುಗಳನ್ನು ಕಳೆದುಕೊಂಡ ಮೂರು ಕುಟುಂಬಗಳಿಗೆ ಪರಿಹಾರದ ಚೆಕ್ ವಿತರಿಸಿದ್ದಾರೆ. ನಂತರ ಗ್ರಾಮಸ್ಥರು ಸಲ್ಲಿಸಿದ ಮನವಿಗಳನ್ನು ಸ್ವೀಕರಿಸಿ ನೆರವು ನೀಡುವ ಭರವಸೆಯನ್ನು ನೀಡಿದ್ದಾರೆ.

ABOUT THE AUTHOR

...view details