ಕರ್ನಾಟಕ

karnataka

ETV Bharat / videos

ಸ್ಮಾರ್ಟ್​ ಕಾರ್ಡ್​ ಸೇರಿದಂತೆ ವಿವಿಧ ಯೋಜನೆಗಳಿಗೆ ಸಚಿವ ಜಗದೀಶ್ ಶೆಟ್ಟರ್​ ಚಾಲನೆ

By

Published : Jan 10, 2020, 10:49 PM IST

ಹುಬ್ಬಳ್ಳಿ-ಧಾರವಾಡ ಬಿಆರ್​ಟಿಎಸ್​ ಬಸ್ ಸಂಚಾರಕ್ಕೆ ಅಳವಡಿಸಿಕೊಂಡ ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಹಾಗೂ ವಿವಿಧ ಮಾದರಿಯ ಸ್ಮಾರ್ಟ್ ಕಾರ್ಡ್​ಗಳಿಗೆ ಮತ್ತು ಯೋಜನೆಯ ಮೊಬೈಲ್ ಆ್ಯಪ್​ಗೆ ಸಚಿವ ಜಗದೀಶ್ ಶೆಟ್ಟರ್, ಶಾಸಕ ಪ್ರಸಾದ ಅಬ್ಬಯ್ಯ ಚಾಲನೆ ನೀಡಿದರು. ನಗರದ ಹೆಚ್​ಡಿಬಿಆರ್​ಟಿಎಸ್ ನಿಯಂತ್ರಣಾ ಕೊಠಡಿಯಲ್ಲಿ ನಡೆದ ಕಾರ್ಯಕ್ರಮ ನಡೆಯಿತು. ಸಿ.ಎಂ.ನಿಂಬಣ್ಣವರ, ಮೋಹನ ಲಿಂಬಿಕಾಯಿ, ಬಿಆರ್​ಟಿಎಸ್‌ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ ಇದ್ದರು.

ABOUT THE AUTHOR

...view details