ಕರ್ನಾಟಕ

karnataka

ETV Bharat / videos

ಸೋಲಿನ ಭಯವಿಲ್ಲ.. ಗೆದ್ದೇ ಗೆಲ್ಲುವೆ ಅಂತಿದ್ದಾರೆ ಕೌರವ

By

Published : Nov 28, 2019, 4:07 PM IST

ಸೋಲಿನ ಭಯವಿಲ್ಲ, ನಾನು 30 ರಿಂದ 40 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಯಾವುದೇ ಆರೋಪ ಮಾಡಿಲ್ಲ. ಅವರು ನುಡಿದ ಭವಿಷ್ಯಗಳು ನಿಜವಾಗಿಲ್ಲ. ಹಾಗಾಗಿ ನಾನು ಗೆದ್ದೇ ಗೆಲ್ಲುತ್ತೇನೆ ಎಂದು ಬಿ ಸಿ ಪಾಟೀಲ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details