ಕರ್ನಾಟಕ

karnataka

ETV Bharat / videos

ಆ್ಯಂಬುಲೆನ್ಸ್-ಸ್ಕೂಟಿ ಮಧ್ಯೆ ಅಪಘಾತ.. ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

By

Published : Sep 2, 2020, 10:07 PM IST

ದ್ವಿಚಕ್ರ ವಾಹನ‌ದ ಹಿಂಬದಿಯಿಂದ ಆ್ಯಂಬುಲೆನ್ಸ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ನವನಗರದಲ್ಲಿ ನಡೆದಿದೆ. ಅಪಘಾತದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸುನೀಲ್ ಪಾಟೀಲ್‌ ಗಾಯಗೊಂಡ ವ್ಯಕ್ತಿ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಗಾಯಾಳುವನ್ನ ದಾಖಲಿಸಲಾಗಿದೆ.

ABOUT THE AUTHOR

...view details