ಕರ್ನಾಟಕ

karnataka

ETV Bharat / videos

ಬೀದರ್​ನಲ್ಲಿ ಲಾಕ್​ಡೌನ್​ಗೆ ಸ್ಪಂದನೆ: ರಸ್ತೆಗಳಲ್ಲಿ ಆವರಿಸಿದ ಮೌನ - ಕೊರೊನಾ ವೈರಸ್ ನಿಯಂತ್ರಣ ಕ್ರಮ

By

Published : Mar 27, 2020, 8:26 AM IST

ಕೊರೊನಾ ವೈರಸ್ ನಿಯಂತ್ರಣ ಕುರಿತು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ 21 ದಿನದ ಲಾಕ್​ಡೌನ್​ಗೆ ಬೀದರ್ ಜಿಲ್ಲೆಯ ಜನರು ಸ್ಪಂದಿಸುತ್ತಿದ್ದಾರೆ. ಜಿಲ್ಲೆಯಲ್ಲಿ ವಾಹನ ಸಂಚಾರ ಸ್ತಬ್ಧವಾಗಿದ್ದು, ಮಾರುಕಟ್ಟೆಗಳು ಜನರಲ್ಲಿದೆ ಖಾಲಿಯಾಗಿವೆ. ಮನೆಯಿಂದ ಅನಾವಶ್ಯಕವಾಗಿ ಹೊರಗೆ ಬರುವವರಿಗೆ ಪೊಲೀಸರು ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.

ABOUT THE AUTHOR

...view details