ಕರ್ನಾಟಕ

karnataka

ETV Bharat / videos

ರಾಜಕೀಯ ಪಕ್ಷಗಳು ಕಿತ್ತು ತಿನ್ನುವ ಹದ್ದುಗಳಿದ್ದಂತೆ : ರೈತ ಮಹಿಳೆ ಆಕ್ರೋಶ - ಬೆಳಗಾವಿ ಸಂತ್ರಸ್ತರ ಹೋರಾಟ

By

Published : Sep 17, 2019, 9:57 PM IST

ಬೆಳಗಾವಿ : ಭೀಕರ ಪ್ರವಾಹಕ್ಕೆ ಒಳಗಾಗಿರುವ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಅಹೋರಾತ್ರಿ ಪ್ರತಿಭಟನೆ ನಡೆಸಲಾಗುತ್ತಿದೆ. ಪ್ರತಿಭಟನೆ ನಡೆಯುವ ಸ್ಥಳಕ್ಕೆ ಯಾವುದೇ ರಾಜಕೀಯ ಮುಖಂಡರು ಹಾಗೂ ಸಚಿವರು ಭೇಟಿ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನಾ ನಿರತ ರೈತ ಮಹಿಳೆ ಆಕ್ರೋಶ ವ್ಯಕ್ತಪಡಿಸಿದರು.

ABOUT THE AUTHOR

...view details